tag:blogger.com,1999:blog-19959479.post1136946911148030167..comments2024-02-14T09:40:46.707-08:00Comments on Mahesh Hegade's Blog: ಸ್ಮಾರ್ತರ ನೈವೇದ್ಯದಾಗ ಉಳ್ಳಾಗಡ್ಡಿ ನಡಿತದಂತ. ಹೌದೇನ್ರೀ!!??Mahesh Hegadehttp://www.blogger.com/profile/14257711213738736983noreply@blogger.comBlogger8125tag:blogger.com,1999:blog-19959479.post-26497215515886038862018-03-25T09:34:38.181-07:002018-03-25T09:34:38.181-07:00@Anonymous - ತುಂಬಾ ಚೆನ್ನಾಗಿದೆ ನಿಮ್ಮ ಅನುಭವ! :) ಕಾಮೆ...@Anonymous - ತುಂಬಾ ಚೆನ್ನಾಗಿದೆ ನಿಮ್ಮ ಅನುಭವ! :) ಕಾಮೆಂಟಿಗೆ ಧನ್ಯವಾದ!Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-4858063412988760172018-03-25T03:13:56.989-07:002018-03-25T03:13:56.989-07:00ನನ್ನ ಮಡಿವಂತ ಸ್ನೇಹಿತರೊಬ್ಬರು ಪ*ಮಾ*ಚಾರ್ ಅಂತ ರಾಮನವಮಿಗೆ...ನನ್ನ ಮಡಿವಂತ ಸ್ನೇಹಿತರೊಬ್ಬರು ಪ*ಮಾ*ಚಾರ್ ಅಂತ ರಾಮನವಮಿಗೆ ಮನೆಗೆ ಕರೆದಿದ್ದೆ. ಬೇಯಿಸಿದ್ದು ಏನೂ ಮಾಡಿರುಲ್ಲ ಇವತ್ತು ಬರಿ ಕೋಸಂಬರಿ,ಪಾನಕ,ಮಜ್ಜಿಗೆ-ದಯವಿಟ್ಟು ಸ್ವೀಕರಿಸಿ ಅಂದರೆ ಆಗಲಿ ಅಂದರು.<br />ನಮ್ಮ ಮನೆಯವರು ಒಂದು ಮುತ್ತಗದೆಲೆ ದೊನ್ನೆಲಿ ತಂದು ಕೊಟ್ಟಾಗ "ನಾ ಕ್ಯಾರಟ್ ತಿನ್ನುಲ್ಲ, ನಿಷಿದ್ಧ" ಅಂದು ಬಿಟ್ಟರು!!!<br />ಮಜ್ಜಿಗೆ, ಪಾನಕ ಏನೋ ಸ್ವೀಕರಿಸಿದರು ಆದರೆ ಕ್ಯಾರಟ್, ಟೊಮೇಟೊ(???)ಗಳನ್ನ ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ ವರ್ಗಕ್ಕೆ ಸೇರಿಸಿದರು. ಗೆಣಸು,ಆಲೂಗಡ್ಡೆ,ಶೇಂಗಾ,ಅರಿಷಿನ,ಶುಂಠಿ ಇವೆಲ್ಲನು ಸಹ ಭೂಮಿ ಕೆಳಗೆ ಅಲ್ವೆ ಬೆಳೆಯೋದು ಅಂತ ಕೇಳಿದರೆ ಅವೆಲ್ಲಾ ತರ್ಕ ಮಾಡುಕಾಗುಲ್ಲ ಅಂದರು.Anonymousnoreply@blogger.comtag:blogger.com,1999:blog-19959479.post-53823298836833747492017-02-07T16:49:45.708-08:002017-02-07T16:49:45.708-08:00Thanks, Arvind.Thanks, Arvind.Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-35660602713461039542017-02-07T01:21:33.464-08:002017-02-07T01:21:33.464-08:00Very good, enjoyed!Very good, enjoyed!Arvind Patilhttps://www.blogger.com/profile/04332722328794630383noreply@blogger.comtag:blogger.com,1999:blog-19959479.post-59729123708497321952017-02-07T01:21:17.981-08:002017-02-07T01:21:17.981-08:00Very good, enjoyed!Very good, enjoyed!Arvind Patilhttps://www.blogger.com/profile/04332722328794630383noreply@blogger.comtag:blogger.com,1999:blog-19959479.post-1462580029319638012017-01-31T17:53:28.613-08:002017-01-31T17:53:28.613-08:00
ತುಂಬಾ ಛೆನ್ನಾಗಿದೆ! Smart ಸಿಟಿಗಳು ಸ್ಮಾರ್ತರಿಗಾಗೇ ತಯಾ...<br />ತುಂಬಾ ಛೆನ್ನಾಗಿದೆ! Smart ಸಿಟಿಗಳು ಸ್ಮಾರ್ತರಿಗಾಗೇ ತಯಾರಾಗುತ್ತಿವೆ!!Bob Byatnalnoreply@blogger.comtag:blogger.com,1999:blog-19959479.post-84059555437668335922017-01-29T08:08:51.637-08:002017-01-29T08:08:51.637-08:00ಜೋಕ್ ನೆನಪಿಸಿದ್ದಕ್ಕೆ ಧನ್ಯವಾದಗಳು, ಸುನಾಥ್ ಸರ್.
ಬೀಚಿಯ...ಜೋಕ್ ನೆನಪಿಸಿದ್ದಕ್ಕೆ ಧನ್ಯವಾದಗಳು, ಸುನಾಥ್ ಸರ್.<br /><br />ಬೀಚಿಯವರು ಇದನ್ನೇ ಉಪಯೋಗಿಸಿಕೊಂಡು ತಿಂಮನ ಮುದ್ರಾಧಾರಣದ ಬಗ್ಗೆ ಜೋಕ್ ಬರೆದಿದ್ದರು. ಆಯ್ತ ವೇಳೆಗೆ ಶಂಖ, ಚಕ್ರ ಇತ್ಯಾದಿ ಸಿಗದೇಹೋಗಿ, ತಿಂಮ ಈರುಳ್ಳಿಯನ್ನು ನೀವು ಹೇಳಿದ ಹಾಗೆಯೇ ಕತ್ತರಿಸಿ,ಅವುಗಳಿಂದಲೇ ಮುದ್ರಾಧಾರಣ ಮಾಡಿದ್ದನಂತೆ. ಬೀಚಿಯವರ ಜೋಕು!<br />Mahesh Hegadehttps://www.blogger.com/profile/14257711213738736983noreply@blogger.comtag:blogger.com,1999:blog-19959479.post-62039724508922096562017-01-29T03:00:35.755-08:002017-01-29T03:00:35.755-08:00ಒಂದು ಜೋಕನ್ನು ನೀವು ಕೇಳಿರಬಹುದು. ಈಗಾಗಲೇ ಕೇಳಿದ್ದರೆ, ಮತ...ಒಂದು ಜೋಕನ್ನು ನೀವು ಕೇಳಿರಬಹುದು. ಈಗಾಗಲೇ ಕೇಳಿದ್ದರೆ, ಮತ್ತೊಮ್ಮೆ ನಕ್ಕು ಬಿಡಿ!<br />‘ಉಳ್ಳಾಗಡ್ಡಿ ಅತ್ಯಂತ ಪವಿತ್ರ ವಸ್ತು. ಅದನ್ನು ಉದ್ದ ಹೆಚ್ಚಿದರೆ ಶಂಖವಾಗುತ್ತದೆ;ಅಡ್ಡ ಹೆಚ್ಚಿದರೆ ಚಕ್ರವಾಗುತ್ತದೆ.’sunaathhttps://www.blogger.com/profile/13386371953472087631noreply@blogger.com