'ಕನ್ನಡ ಡಿಂಡಿಮ' ಅನ್ನುವಂತಹ ಉತ್ಸಾಹಿ ಜನರ ಗುಂಪೊಂದು ಕೆಳಗೆ ಹಾಕಿದ ಪತ್ರ ಮತ್ತು ಸರ್ಟಿಫಿಕೇಟ್ ಕಳಿಸಿದೆ. ಅವರಿಗೊಂದು ದೊಡ್ಡ ಧನ್ಯವಾದ!
ಒಂದು ವರ್ಷದ ಹಿಂದೆ ಮೆಸೇಜ್ ಮಾಡಿ, 'ನಾವು ಒಂದು Android App ಮಾಡಿದ್ದೇವೆ. ನಿಮ್ಮ ಬ್ಲಾಗ್ ಪೋಸ್ಟುಗಳನ್ನು ಅದರಲ್ಲಿ ಹಂಚಿಕೊಳ್ಳಬಹುದೇ?' ಎಂದು ಕೇಳಿದ್ದರು. 'ಮುದ್ದಾಂ ಹಂಚಿಕೊಳ್ಳಿ,' ಅಂತ ಖುಷಿಯಿಂದಲೇ ಹೇಳಿದ್ದೆ.
ಈಗ ಒಂದು ಪತ್ರ ಮತ್ತು ಸರ್ಟಿಫಿಕೇಟ್ ಕಳಿಸಿದ್ದಾರೆ. ದೊಡ್ಡ ಮಾತುಗಳನ್ನಾಡಿದ್ದಾರೆ. ಖುಷಿಯಾಯಿತು. ಏನೋ ನಮ್ಮ ಖುಷಿಗೆ ಅಂತ ಬ್ಲಾಗ್ ಮಾಡಿಕೊಂಡು ಏನೋ ಗೀಚುತ್ತಿರುವದು. ಹಾಗಿರುವಾಗ ಯಾರಾದರೂ ಹೀಗೆ ಗುರುತಿಸಿ ಒಂದು ಒಳ್ಳೆ ಮಾತು ಹೇಳಿದರೆ ಸಿಕ್ಕಾಪಟ್ಟೆ ಖುಷಿ.
ನಮ್ಮ ಖುಷಿ ನಿಮ್ಮೊಂದಿಗೆ ಹಂಚಿಕೊಂಡರೆ ಮತ್ತೂ ದೊಡ್ಡ ಖುಷಿ!
ಒಂದು ವರ್ಷದ ಹಿಂದೆ ಮೆಸೇಜ್ ಮಾಡಿ, 'ನಾವು ಒಂದು Android App ಮಾಡಿದ್ದೇವೆ. ನಿಮ್ಮ ಬ್ಲಾಗ್ ಪೋಸ್ಟುಗಳನ್ನು ಅದರಲ್ಲಿ ಹಂಚಿಕೊಳ್ಳಬಹುದೇ?' ಎಂದು ಕೇಳಿದ್ದರು. 'ಮುದ್ದಾಂ ಹಂಚಿಕೊಳ್ಳಿ,' ಅಂತ ಖುಷಿಯಿಂದಲೇ ಹೇಳಿದ್ದೆ.
ಈಗ ಒಂದು ಪತ್ರ ಮತ್ತು ಸರ್ಟಿಫಿಕೇಟ್ ಕಳಿಸಿದ್ದಾರೆ. ದೊಡ್ಡ ಮಾತುಗಳನ್ನಾಡಿದ್ದಾರೆ. ಖುಷಿಯಾಯಿತು. ಏನೋ ನಮ್ಮ ಖುಷಿಗೆ ಅಂತ ಬ್ಲಾಗ್ ಮಾಡಿಕೊಂಡು ಏನೋ ಗೀಚುತ್ತಿರುವದು. ಹಾಗಿರುವಾಗ ಯಾರಾದರೂ ಹೀಗೆ ಗುರುತಿಸಿ ಒಂದು ಒಳ್ಳೆ ಮಾತು ಹೇಳಿದರೆ ಸಿಕ್ಕಾಪಟ್ಟೆ ಖುಷಿ.
ನಮ್ಮ ಖುಷಿ ನಿಮ್ಮೊಂದಿಗೆ ಹಂಚಿಕೊಂಡರೆ ಮತ್ತೂ ದೊಡ್ಡ ಖುಷಿ!


e-ಕಾಲದ ಕನ್ನಡಿಗ ಶ್ರೀ ಮಹೇಶ ಹೆಗಡೆಯವರಿಗೆ ಅಭಿನಂದನೆಗಳು!
ReplyDeleteCongratulations! Well deserved!
ReplyDeleteಧನ್ಯವಾದಗಳು, ಸುನಾಥ್ ಸರ್!
ReplyDelete@Anonymous - Thank you.
ReplyDeleteCongratulations...Mahesh sir
ReplyDeleteThank you, Kushi.
ReplyDelete
ReplyDeleteExcellent - Congratulations!
Congratulations Mahesh. Very well deserved. I am a regular reader of your blog.
ReplyDeleteHarsha.
Thank you very much, Harsha. Much appreciated.
ReplyDeleteYour blog is very interesting. Thanks for sharing nice information on ICP ACC Training in Bangalore | SAFe Agilist Training in Bangalore
ReplyDelete